ಮತ್ತೊಂದು ಸೂತಕ, ಪಾಲಿಕೆಗೆ ಹಿಡಿ ಶಾಪ..!!.
ಬಳ್ಳಾರಿ(3) ನಗರಕ್ಕೆ ಜಲ ಕಂಟಕ ಆರಂಭ ಆಗಿದೆ. ಕುಡಿಯವ ನೀರು ಸಿಗದೇ ಜನರು ಪರದಾಟ ಆಗಿದೆ. 10 ದಿನಗಳು ಅಗಿದ್ದು, ಕುಡಿಯಲು ನೀರು ಇಲ್ಲ. ಮಂಗಳವಾರ ಗ್ರಹಣ ಇದ್ದು ಜನರು ಸ್ನಾನ ಮಾಡಲು, ಸ್ವಚ್ಛತೆ ಮಾಡಿಕೊಳ್ಳಲು, ಗ್ಲಾಸ್ ನೀರುಇಲ್ಲ.ಕೊಡ, ಬಕೆಟ್ ಹಿಡಿದು, ನೀರು ಹುಡುಕಾಟ ಮಾಡುತ ಇದ್ದಾರೆ.ಗ್ರಹಣ ಸಮಯದಲ್ಲಿ ನೀರು ಇಲ್ಲ ಅಂದ್ರೆ ಅದು ಸೂತಕ, ಅನ್ನುತ್ತಾರೆ, ನಗರಕ್ಕೆ ಕೀಡು ಅನ್ನುತ್ತಾರೆ. ಈಗಾಗಲೇ ತಾಳುರು ರಸ್ತೆ, ಭಗತ್ ಸಿಂಗ್ ನಗರ, ಬೀಚ್ ನಗರ, ಮುಂತಾದ ವಾರ್ಡ್ ಗಳಲ್ಲಿ, ನೀರಿನ ದಾಹ ಆರಂಭ ಆಗಿದೆ. ಪಾಲಿಕೆ ಗೆ ಜನರು ಹಿಡಿ ಶಾಪ ಹಾಕುತ ಇದ್ದಾರೆ. ಬೇಸಿಗೆ ಆರಂಭ ಆಗಿದೆ, ಮುಂಬರುವ ದಿನಗಳು ಇನ್ನು ಕಷ್ಟ ಆಗಬಹುದು, 20 ದಿನಗಳು ಒಮ್ಮೆ ಕುಡಿಯುವ ನೀರು ಸಿಕ್ಕರು ಅಚ್ಚರಿ ಇಲ್ಲ. ಜನರು ಪಾಲಿಕೆ ಮೇಯರ್ ಕಚೇರಿ,ಮನೆ ಮುಂದೆ ಧರಣಿ ಮಾಡಲು ಸಿದ್ದವಾಗಿದ್ದಾರೆ.