ಪಾಲಿಕೆ ಯಲ್ಲಿ ಅನುಧಾನ ದಲ್ಲಿ ತಾರತಮ್ಯ ಕೆಂಡ ಮಂಡಲ ವಾದ ಪಾಲಿಕೆ ಸದಸ್ಯ:- ಕುಬೇರ. ಮೌನ ದಿಂದ ಇದ್ದ ಶಾಸಕರು.!!. 137.ಕೋಟಿ ಯಲ್ಲಾ ವಾರ್ಡ್ ಗಳು ಗೆ ಸಮಾನವಾಗಿ ಕೊಡಿ.* ಬಳ್ಳಾರಿ (3) ಮಹಾನಗರ ಪಾಲಿಕೆ ಜನರಲ್ ಬೊಡಿ ಮೀಟಿಂಗ್ ನಲ್ಲಿ ಗೊಂದಲ ಗಲಾಟೆ. ಅನುದಾನ ಮೇಯರ್ ಕೆಲ ಸ್ಥಾಯಿ ಸಮತಿ ಸದಸ್ಯರು ವಾರ್ಡ್ ಗಳಲ್ಲಿ ಬಳಿಕ ಮಾಡಿ. ಇನ್ನು ಉಳಿದ ವಾರ್ಡ್ ಗಳು ಗೆ ಅನ್ಯಾಯ ಮಾಡಿದ್ದಾರೆ ಎಂದು. ರಾಜ ಕಾಲುವೆ ಗಳು ಗೆ ಕೂಡ ಅನುದಾನ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕುಬೇರ. ಪ್ರಭಂಜನ್, ಗುಡಿಗಂಟೆ ಹನುಮಂತ್, ಇಬ್ರಾಹಿಂ ಬಾಬು, ಹನುಮಂತಪ್ಪ. ವಿರೋಧ ಮಾಡಿದ್ರು. ಸದಸ್ಯರು ಗಲಾಟೆ ನಗರ ಶಾಸಕರು ಮೌನ ವಾಗಿ ಇದ್ದು ಯಲ್ಲವು ನೋಡತಾ ಇದ್ದರು. ಇವರ ಗಲಾಟೆ ನೋಡದೆ ಭರತ್ ರೆಡ್ಡಿ ಹೊರಗೆ ನಡೆದ್ರು. ಒಟ್ಟಾರೆ ಪಾಲಿಕೆ ಸಂಪೂರ್ಣ ಆಡಳಿತ ದಲ್ಲಿ ವಿಫಲ ಆಗಿದೆ ಎಂದು ಕಂಡು ಬಂದಿದೆ.