ಬಸಪ್ಪ, ವರದಿಗಾರರು, ಪಿ.ಡಿ.ಓ ಗಳು ಮತ್ತು ಸಿಬ್ಬಂದಿ, ಗ್ರಾಮ ಪಂಚಾಯತಿ ಕೆಲ ಸದಸ್ಯರು ಸಂಘಟನೆಯ ಕೆಲ ಮುಖಂಡರು, ಪಾಲ್ಗೊಂಡಿದ್ದರು. ಸಹಿ ಅಭಿಯಾನ ಮಾಡುವ ಮೂಲಕ ಅದ್ದೂರಿ ಆಚರಣೆ ಮಾಡಿದರು.ಈ ಸಂದರ್ಭದಲ್ಲಿ ಸುವರ್ಣ ಟೈಮ್ ಆಫ್ ಕರ್ನಾಟಕ ವರದಿಗಾರ,ಪತ್ರಕರ್ತರ ಸಂಘದ ಉಪಾಧ್ಯಕ್ಷರು, ಕೆ.ಬಜಾರಪ್ಪ, ಮಹನಂದಿ ಕೊಟ್ಟಂ ರಾಮು,ಶೇಕ್ಷಾ.ಶಂಕರ ಬಂಡೆ ಗೌಡ ಗೋನಾಳ ಗೌಡ ಮತ್ತಿತರರು ಉಪಸ್ಥಿತಿ ಇದ್ದರು.