*ಹಲ್ಲೊಲ ಕಲ್ಲೋಲ!!* ಸಚಿವರು ಗೆ ಶಾಸಕರುಗೆ ಬಾಡಿ ಸ್ಕ್ಯಾನ್.!! ಬಳ್ಳಾರಿ(7)ಮಾಡಾಳ್ ವಿರೂಪಾಕ್ಷ ಪ್ಪ ಅವರ ಸಿನಿಮಾ ರಿಲೀಸ್ ಹಾಗಿರುವ ಹಿನ್ನೆಲೆಯಲ್ಲಿ ಇಂದು ಬೇಂಗಳೂರು ಯಲ್ಲಿ ಕೇಂದ್ರ ನಾಯಕರು ಮತ್ತು ಮುಖ್ಯಮಂತ್ರಿ ಗಳ ತುರ್ತು ಸಭೆ.
ಪ್ರತಿ ಸಚಿವ, ಶಾಸಕರ, ಲಾಭದಯಕ ಹುದ್ದೆ ಗಳ,ಇವರ ಗಳ ಕರ್ಮ ಕಾಂಡ ಲೂಟಿ ಭ್ರಷ್ಟಾಚಾರ ವಿಚಾರವಾಗಿ ನೇರವಾಗಿ ಹೇಳುಕೊಳ್ಳವ (ಯಾರು ಯಾರೂ ಏಷ್ಟು ಗೌರವ ವಾಗಿ ಗಳಿಕೆ ಮಾಡಿದ್ದರಿ,ಲೂಟಿ ಮೂಲಕ ಏಷ್ಟು ಗಳಿಕೆ ಮಾಡಿದ್ದರಿ ಏಂದು ತಿಳಿಸುವ ಅವಕಾಶ ನೀಡಿದ್ದಾರೆ ಏಂದು ಗುಸು ಗುಸು.) ಇವರು ಹೇಳಿಲ್ಲ ಅಂದರೆ ಕೇಂದ್ರ ಮಟ್ಟದ ಟೀಮ್ ಈಗಾಗಲೇ ಒಂದು ಪಟ್ಟಿ ಮಾಡದೆ ಅನ್ನುವ ಮತ್ತು ವಿರೋಧ ಪಕ್ಷಗಳು ಗೆ ಆಹಾರ ಆಗುವ ಮುನ್ನವೇ, ಅಂತಹ ಅವರು ಮೇಲೆ ಕ್ರಮಕ್ಕೆ ಮುಂದುಹಾಗುವ,ಸಮಯ ನೋಡಿ ಸಿನಿಮಾ ತೋರಿಸುವ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಪಕ್ಷದಲ್ಲಿ ಗುಡುಗು,ಸಿಡಿಲು ಮಿಂಚು ಆರಂಭ ವಾಗಿದೆ ಅನ್ನುವ ವಾಸನೆ.
ಕಾಮಗಾರಿ,ವರ್ಗಾವಣೆ ದಂದೆ ಯಲ್ಲಿ ಹಣವನ್ನು ಪಡೆದು ಅವರ ಗೆ ಮೋಸ ವಂಚನೆ ಮಾಡಿರುವ ಪಟ್ಟಿ, ಸರ್ಕಾರಕ್ಕೆ ಟೋಪಿ ಹಾಕಿರುವ ಸಂಪೂರ್ಣ ಮಾಹಿತಿ ಕೇಂದ್ರ ನಾಯಕರ ಕೈಯಲ್ಲಿ ಇದೆ ಅನ್ನುವುದು ಅನುಮಾನಗಳು.
ವರ್ಗಾವಣೆ ಸಮಯದಲ್ಲಿ ಕೋಟಿ ಲಕ್ಷ ಗಳು ಕೊಟ್ಟು ಕಷ್ಟ ಕ್ಕೆ ಗುರಿಯಾಗಿರವ ಅಧಿಕಾರಿಗಳು ಹೆಸರು ಇಲ್ಲದಂತೆ ಮಾಹಿತಿ ಕೊಟ್ಟಿದ್ದಾರೆ, ಅನ್ನುವುದು ಕೂಡ ಇದೆ ಅನ್ನುತ್ತಾರೆ.
ಅದಕ್ಕೆ ಈಬಾರಿ ಬಿಜೆಪಿ ಯಲ್ಲಿ 50%,ಹೊರ ರಾಜ್ಯದ ಮತ್ತು ಉದ್ಯಮಿಗಳು, ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇದೇ!?.
ಲೂಟಿ ಮಾಡಿದ ನಾಯಕರು ಅವರನ್ನು ಗೆಲ್ಲುಸಿವ ಜವಾಬ್ದಾರಿ ಇರುತ್ತದೆ, ಅನ್ನುತ್ತಾರೆ.?? ಜಿಲ್ಲೆ ಮಟ್ಟದಲ್ಲಿ ಮಾಹಿತಿ ಕೇಂದ್ರ ಮಟ್ಟದಲ್ಲಿ ಇದೆ ಅನ್ನುವ ಗುಸು ಗುಸು.!!. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)