ನೂರಾರು ವಾಹನ ಗಳ (ಕಾರ್ ಜೀಪ್ )ಮಾಯಾ ಮಾಡಿದ್ದ ಪ್ರಕರಣ,ಬೆನ್ನು ಬಿದ್ದ ಪೊಲೀಸ್ ರು ತುಂಬಾ ವಾಹನಗಳು ಬಳ್ಳಾರಿ ಗೆ.
ಗ್ರೇಟ್ ಪೊಲೀಸ್ ಎಂದು ಅವಾರ್ಡ್.
ಬಳ್ಳಾರಿ (1)ಕೆಲ ದಿನಗಳು ಹಿಂದೆ ಬಳ್ಳಾರಿ ಯಲ್ಲಿ, ಕೆಲ ವಂಚಕರು, ದುಬಾರಿ ಕಾರ್ ಗಳನ್ನು, ಬಾಡಿಗೆ ಲೀಜ್, ಆಧಾರದ ಮೇಲೆ, ಪಡೆದು, ಕೆಲ ತಿಂಗಳು ಬಾಡಿಗೆ ಹಾಕಿ, ಇನ್ನಷ್ಟು ಹಾಕದೆ, ನೂರ್ ವಾಹನ ಗಳು ಮಾಲೀಕರು ಗೆ ವಾಪಸ್ಸು ಕೊಡದೇ ಮಾಯಾ ಮಾಡಿದ್ದು, ಇತರರ ಬಳಿ ಅಡವು ಇಟ್ಟು ವಂಚನೆ ಮಾಡಿದ್ದ ಪ್ರಕರಣ, ಬೆಳುಕುಗೆ ಬಂದಿತ್ತು.
ಕಾರ್ ಮಾಲೀಕರು,ಎಸ್ .ಪಿ. ಶೋಭರಾಣಿ ಅವರನ್ನು ಭೇಟಿ ಮಾಡಿದ್ದರು,ಚಾಲೆಂಜ್ ಯಾಗಿ ತೆಗುದು ಕೊಂಡ SP ಅವರು,ಬ್ರೂಸು ಪೇಟೆ ಠಾಣೆ ಯಲ್ಲಿ ಪ್ರಕರಣ ದಾಖಲೆ ಮಾಡುಲು ಸೂಚನೆ ಕೊಟ್ಟು, ಟೀಮ್ ಸಿದ್ದ ಮಾಡಿದ್ದರು, ಬ್ರೂಸು ಪೇಟೆ ಠಾಣೆ ಅಧಿಕಾರಿ ಮಹಾಂತೇಶ್, ಕೂಡ ಚಾಲೆಂಜ್ ಯಾಗಿ ತೆಗದು ಕೊಂಡು, ತಮ್ಮದೇ ಅದಾ ಶೈಲಿ ನಲ್ಲಿ, ತನಖಿ ಆರಂಭ ಮಾಡಿದ್ದರು.
ವಂಚಕರ ಬೆನ್ನು ಬಿದ್ದು ಪತ್ತೆ ಹಚ್ಚದ್ದಾರೆ,ತುಂಬಾ ವೇಗವಾಗಿ, ರಾಯಚೂರು ಜಿಲ್ಲೆ ಸಿಂಧನೂರು ನಲ್ಲಿ ಇದ್ದ ವಿಷಯ ಪಡೆದು ಅಲ್ಲಿಗೆ ಟೀಮ್ ಜೊತೆ ಹೋಗಿ, 25ರಿಂದ30 ವಾಹನ ಗಳು ವಶಕ್ಕೆ ಪಡೆದು, ಬಳ್ಳಾರಿ ಗೆ ತಂದು ಅವರ ವಶ ದಲ್ಲಿ ಇಟ್ಟುಕೊಂಡಿದ್ದಾರೆ.
ಇನ್ನು ಉಳಿದ, ವಾಹನ ಗಳ ಪತ್ತೆ ಗೆ ಹುಡುಕಾಟ ಮಾಡುತಾ ಇದ್ದಾರೆ.
ಲಕ್ಷಾಂತರ ಬೆಲೆ ಬಾಳುವ ವಾಹನ ಗಳು, ವಾಪಸ್ಸು ಆಗಿದ್ದು,ಪೊಲೀಸ್ ಇಲಾಖೆಯಾ ಕರ್ತವ್ಯ, ಠಾಣೆಯಾ ಅಧಿಕಾರಿಗಳ ಕಾಳಜಿ ಗೆ ಮೆಚ್ಚುವಂತದ್ದು ಅನ್ನುವ ಆನಂದವನ್ನು, ಹಂಚಿಕೊಂಡಿದ್ದಾರೆ.
ಇನ್ನು ತುಂಬಾ ವಾಹನ ಗಳು ಸಿಗಬೇಕು ಆಗಿದೆ, ಮಾಲೀಕರು ನೋವು ದಲ್ಲಿ ಇದ್ದಾರೆ.