ಜಿಂದಾಲ್ ಕರ್ಮ ಕಾಂಡ. ಗೇಣು ಹೊಟ್ಟೆಗೆ, ಅಪಾಯ ಲೆಕ್ಕಿಸದೆ, ಪ್ರಯಾಣ.
ಸಾವು ಖಚಿತ, ಅಪಾಯ ನಿಶ್ಚಿತ. ನಮ್ಮ ಜೀವನ ಅಷ್ಟೇ.!!. ಏನುಮಾಡೋದು??
ಬಳ್ಳಾರಿ (18)ನಮಗೆ ಮನೆಗಳು ಕೊಡಲ್ಲ. ನಮ್ಮ ಕಷ್ಟ ಯಾರಿಗೆ ಹೇಳಲ್ಲ. ಎಲ್ಲರೂ, ಜಿಂದಾಲ್ ನ ಸಾಕು ಪ್ರಾಣಿಗಳು. ಏನು ಮಾಡೋದು.ತೋರಣಗಲ್ಲು ನಲ್ಲಿ ನಮ್ಮ ಕರ್ನಾಟಕ ಮಂದಿ ಗೆ ಮನೆಗಳು ಬಾಡಿಗೆ ಕೊಡಲ್ಲ,!!. ಎಲ್ಲಾ ಹೊರ ರಾಜ್ಯದ ಮಂದಿಗೆ ಕೊಡುತ್ತಾರೆ.
ಅಪಾಯ ಇದೇ, ಕರಡಿ ಗಳು,ಇದ್ದಾವೇ, ಸುತ್ತು ಮುತ್ತು 5, 6 ಹಳ್ಳಿ ಗಳು,ಜಿಂದಾಲ್ ನಲ್ಲಿ ಕೆಲಸ ಮಾಡುತ್ತಾರೆ,ನೂರಾರು ನೌಕರರು, ದಿನ ನಿತ್ಯ, ಟ್ರಾಕ್ಸ್ ಗಳ ಮೇಲೆ, ಕುರೆಕುಪ್ಪ ತುಂಗಭದ್ರಾ ನಾಲೆ ಮೇಲೆ ಓಡಾಟ ಮಾಡುತ್ತಾರೆ. ಸಂಬಂದಿಸಿದ, ಕಾರ್ಮಿಕ ಇಲಾಖೆ ನವರು ಗಮನ ಹರಿಸಬೇಕಾಗಿದೆ.