ಈ ಭಾರಿ ಕೂಡ ಅಪಾರ ಸಂಖ್ಯೆಯಲ್ಲಿ ಯಾಲ್ಲರು ಭಾಗವಹಿಸಿ ಭಗವಂತನ ಆಶೀರ್ವಾದ ಪಡೆಯಬೇಕು ಎಂದು ದೇವಸ್ಥಾನದ ಅರ್ಚಕರು ಮನವಿ ಮಾಡಿದ್ದಾರೆ.
ಮೂರು ದಿನಗಳ ಕಾಲ ವೈಭವದಿಂದ ನಡೆಯುವ, ದೇವ ದೇವತೆಗಳ, ದೀಪಾವಳಿ ಪೂಜಾ ಸಂಭ್ರಮಾ ಅಚಾರಣೆದಲ್ಲಿ,ಗ್ರಾಮದ ಮುಖಂಡರು, ಸಾರ್ವ ಗ್ರಾಮಸ್ಥರು, ಉತ್ಸಾಹ ದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಲಿದ್ದಾರೆ.ಗುರುವು ,ಕಾರನ್ನ ,ಪೂಜಾರಿ ಹುಲ್ತಿಪ್ಪ,ಬಸವರಾಜ್, ಚಿನ್ನ ಕಾರನ್ನ,ಬಾಗೇವಾಡಿ ಬೀಮನ್ನ,ರಾಮಚಂದ್ರಪ್ಪ,ಲೋಕೆಷ್,ಮಲ್ಲಿಕಾರ್ಜುನ, ಕಿರಣಲ್ಲಿ ಬಸವರಾಜ,ಪಾಲ್ಗೊಳ್ಳಲು ಇದ್ದಾರೆ.
*ಗ್ರಾಮದ ಪ್ರಮುಖರು ಅಗಿರವ* ದೊಡ್ಡ ಬಸವನ ಗೌಡ, ಮಾಜಿ ತಾಲ್ಲೂಕು ಪಂಚಾಯಿತಿ, ಅಧ್ಯಕ್ಷರು ಡಿ.ಪ್ರಕಾಶ್, ನಾಗರಾಜ್, ಗಾದಿಲಿಂಗಪ್ಪ,ರಾಜಶೇಖರ್ ಇನ್ನೂ ಮುಂತಾದ ಪ್ರಮುಖರು ಉಪಸ್ಥಿತಿ ಇರಲಿದ್ದಾರೆ.

[video width="478" height="850" mp4="https://news9today.in/wp-content/uploads/2024/10/VID-20241030-WA0000.mp4"][/video]