Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಧ್ಯಾಹ್ನ ಉಪಹಾರ ಯೋಜನೆ,ಅಡಿಯಲ್ಲಿ ದಿನಾಂಕ ಮುಗಿದ ರಾಗಿ ಪೌಡರ್, ದಿನಾಂಕ ಹೆಚ್ಚು ಕಡಿಮೆ ಇರುವ ಹಾಲಿನ ಪೌಡರ್ ಸರಬರಾಜು.

*ಮಧ್ಯಾಹ್ನ ಉಪಹಾರ ಯೋಜನೆ,ಅಡಿಯಲ್ಲಿ ದಿನಾಂಕ ಮುಗಿದ ರಾಗಿ ಪೌಡರ್, ದಿನಾಂಕ ಹೆಚ್ಚು ಕಡಿಮೆ ಇರುವ ಹಾಲಿನ ಪೌಡರ್ ಸರಬರಾಜು.* ಬಳ್ಳಾರಿ (5) ಜಿಲ್ಲೆ ಯ ಕೆಲ ತಾಲೂಕಿನ ಶಾಲೆಗಳು ಗೆ ಅವದಿ ಮುಗಿದ ರಾಗಿ ಪೌಡರ್ ,ದಿನಾಂಕ ಹೆಚ್ವು ಕಡಿಮೆ ಇರುವ ಹಾಲಿನ ಪೌಡರ್ ಸರಬರಾಜು ಆಗಿದೆ.

ನಗರದ ಬಂಡಿ ಹಟ್ಟಿ ಪ್ರದೇಶದ ಮಹಾತ್ಮ ಗಾಂಧಿ ಶಾಲೆ ಗೆ ದಿನಾಂಕ ಹೆಚ್ಚು ಕಡಿಮೆ ಇರುವ ಹಾಲಿನ ಪೌಡರ್ ಸರಬರಾಜು ಅಗಿದ್ದು ಬಯಲು ಗೆ ಬಂದಿದೆ.ಶಾಲೆ ಮುಖ್ಯಸ್ಥರು ಬಂಡಿಹಟ್ಟಿ ಮಹೇಶ್ ಅವರು ಹಾಲಿನ ಪೌಡರ್ ಪರಿಶೀಲನೆ ಮಾಡಿ ಸಹಾಯಕ ನಿರ್ದೇಶಕ ಕಚೇರಿ ಗೆ ತೆಗೆದುಕೊಂಡು ಬಂದು ವಿಚಾರಸಲಾಗಿದ್ದು ದಿನಾಂಕ ಹೆಚ್ಚು ಕಡಿಮೆ ಆಗಿದ್ದು ಬಯಲು ಗೆ ಬಂದಿದೆ. ಇದೇ ಸಂದರ್ಭದಲ್ಲಿ ಏಳುಬೆಂಚಿ ಮುಂತಾದ ಶಾಲೆ ಗಳು ಗೆ ದಿನಾಂಕ ಮುಗಿದ ರಾಗಿ ಪೌಡರ್ ಸರಬರಾಜು ಅಗಿದೆ.ಹಾಲು ಪೌಡರ್ ಮತ್ತು ರಾಗಿ ಪೌಡರ್ ನಂದಿನಿ ಕೆ.ಎಂ.ಎಫ್. ದಿಂದ ಸರಬರಾಜು ಅಗಿದೆ. ಮಕ್ಕಳುಗೆ ಇದನ್ನು ಶಾಲೆ ಕೊಟ್ಟಿದ್ದು ಮಾಹಿತಿ ಇಲ್ಲ.KMF ಅಧಿಕಾರಿಗಳು ಕೂಡ ಪರಿಶೀಲನೆ ಮಾಡಿದ್ದಾರೆ. ಬಿಸಿ ಉಟ ಅಧಿಕಾರಿಗಳು ಮಾತ್ರ ಶಾಲೆ ಗಳು ಗೆ ಸರಬರಾಜು ಮಾಡಲು ಇಂಡಿಂಟ್ ನೀಡಲಾಗುತ್ತದೆ, ಸರಬರಾಜು ಜವಾಬ್ದಾರಿ ಕೆ.ಎಂ ಎಫ್ ಅವರದ್ದು ಆಗಿರುತ್ತದೆ ಎಂದು ಸಹಾಯಕ ನಿರ್ದೇಶಕರು ಶಿಕ್ಷಣ ಅಧಿಕಾರಿಗಳು ಅಗಿರವ ಕಸ್ತೂರಿ ಅವರು ಹೇಳಿದ್ದಾರೆ. ತಕ್ಷಣವೇ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು, ತಿಳಿಸಿದ್ದಾರೆ. ಇಂತಹ ಕಳಪೆ ಪದಾರ್ಥಗಳು ಎಲ್ಲಿಎಲ್ಲಿ ಸರಬರಾಜು ಆಗಿದೆ, ಅನ್ನುವ ಮಾಹಿತಿ,ಇದಕ್ಕೆ ಕಾರಣ ಭೂತರು ಯಾರೆಂದು ತಿಳಿಯಬೇಕು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)

[video width="960" height="540" mp4="https://news9today.in/wp-content/uploads/2024/12/VN20241205_152119.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.