Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯ ರಾಜಕಾರಣಿಗಳ ಹೊಡೆತ ಕ್ಕೆ ಗುತ್ತಿಗೆ ದಾರರು ಪರಾರಿ.

ಬಳ್ಳಾರಿಯ ರಾಜಕಾರಣಿಗಳ ಹೊಡೆತ ಕ್ಕೆ ಗುತ್ತಿಗೆ ದಾರರು ಪರಾರಿ.ಬಳ್ಳಾರಿ(4)ರಾಜ್ಯ ರಾಜಕೀಯ 40% ಕಮೀಷನ್ ಹೊಡೆತ ದಲ್ಲಿ ಬೆತ್ತಲೆ ಆಗಿದ್ದು ಕರ್ನಾಟಕದ ಗೌರವ ಪೈಸೆ ಕ್ಕೆ ಹೋಗಿದೆ ಅದನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿ ನಾಯಕರು ಸರ್ಕಸ್ ಮಾಡಿದ್ದು,ಕಣ್ಣು ಮುಂದೆ ಕಾಣುತ್ತದೆ.

ಇಂತಹ ಸಮಯದಲ್ಲಿ ಬಳ್ಳಾರಿಯ ಒಬ್ಬ ಪ್ರಭಾವಿ ದಹಲಿ ಮಟ್ಟದ ನಾಯಕ ಗುತ್ತಿಗೆ ದಾರರ ರಕ್ತ ಕುಡಿಯುತ್ತಾರೆ ಅನ್ನುವುದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತದೆ.

ಪದೇಪದೇ ಕಾಮಗಾರಿ ವಿಷಯವನ್ನು ಪ್ರಸ್ತಾಪ ಮಾಡಿ ಅಧಿಕಾರಿಗಳನ್ನು ಕಾಮಗಾರಿ,ಪರಿಶೀಲನೆ ಮಾಡಿ ಕಳಪೆ ಕಾಮಗಾರಿ ಏಂದು ವರದಿ ಕೊಡುವಂತೆ ಒತ್ತಾಯಮಾಡಿ 10.ಲಕ್ಷ ಗಳು,ಇತರರು ದಿಂದ,ಗುತ್ತಿಗೆದಾರರ ನಗೆ ಡಿಮಾಂಡ್,ಮಾಡಿಸಿದ್ದಾರೆ ಅನ್ನುವ ವದಂತಿಗಳು ಬಹಿರಂಗ ವಾಗಿ ಕೇಳಿ ಬರುತ್ತಾ ಇದ್ದಾವೆ.

ಅದೇ ಕಾಮಗಾರಿ ಯಲ್ಲಿ ಯಾಲ್ಲ ನಾಯಕರು ಗೆ ಪ್ರಸಾದ ನೀಡಿದ್ದು ಒಬ್ಬ ರಾಜಕಾರಣಿ ಗೆ ಮಾತ್ರ ಪ್ರಸಾದ ಸಿಕ್ಕಿಲ್ಲ ಅನ್ನುವ ಉದ್ದೇಶ ದಿಂದ "ಥರ್ಡ್ ಕ್ಲಾಸ್ ಕೆಲಸವನ್ನು ಮಾಡಲು ಮುಂದೆ ಆಗಿದ್ದಾರೆ ಅನ್ನುವ ಅನುಮಾನಗಳು ಕಾಣುತ್ತೇವೆ.

ಇದಕ್ಕೆ ಒಬ್ಬ ಸ್ಥಳೀಯ ರಾಜಕಾರಣಿ ಕೂಡ ಮದ್ಯಪ್ರವೇಶ ಮಾಡಿ ಸುಮ್ಮನೆ ಯಾಕೆ ಅವರುಗೆ ಇಷ್ಟು ಕೊಡು ಏಂದು ಉಚಿತ ಸಲಹೆ ನೀಡಿದ್ದಾರೆ ಅನ್ನುವ ಗುಸು ಗುಸು ಇದೆ.

ಈಗಾಗಲೇ ಗುತ್ತಿಗೆ ದಾರ ಅದೇ ಕೆಲಸದಲ್ಲಿ,ತುಂಬಾ ನಷ್ಟ ಆಗಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತವೆ.

ಅದು ಒಂದು ಪ್ಯಾಕೇಜ್ ಕಾಮಗಾರಿ, ಸರ್ಕಾರದ ಮಾನದಂಡ ಗಳು ಪ್ರಕಾರ ಕಾಮಗಾರಿ ಮಾಡಿದ್ದಾರೆ.

ಅದರಲ್ಲಿ ಇನ್ನೂ ಸ್ವಲ್ಪ ಕಾಮಗಾರಿ ಉಳಿದದ್ದು, ಅದನ್ನು ಕೂಡ ಕೆಲ ಅಧಿಕಾರಿಗಳು, ರಾಜಕಾರಣಿಗಳು ಸ್ನೇಹ ಭಾವದಿಂದ ಒತ್ತಾಯ ಪೂರ್ವಕವಾಗಿ ಮಾಡಿದ್ದು ಅದರಲ್ಲಿ ನಷ್ಟಕ್ಕೆ ಗುರಿಯಾಗಿದ್ದು, ಏನು ಮಾಡದೇ ದಿಕ್ಕುತೋಚದೆ ಇರುವ ಸಮಯದಲ್ಲಿ, ಥರ್ಡ್ ಕ್ಲಾಸ್ ರಾಜಕಾರಣಿ ಕಿರುಕುಳ ಜಾಸ್ತಿ ಅಗಿದೆ ಅನ್ನುವುದು ಬಹಿರಂಗವಾಗಿ,ಹೇಳಲಾಗದೆ, ನೋವು ಯಲ್ಲಿ ಇದ್ದಾರೆ ಅನ್ನುವುದು,ಕೇಳಿಬಂದಿದಿದೆ.

ಕಮೀಷನರ್ ಗೋಸ್ಕರ ಗುತ್ತಿಗೆ ದಾರರಗೆ ಕಿರುಕುಳ ನೀಡುತ್ತ ಈವರೆಗೆ ಅಗಿರವ ಕಾಮಗಾರಿ ಗೆ ಅಡ್ಡಕಾಲು ಹಾಕಿ ಇರುವುದು,ಅಧಿಕಾರ ವಲಯದಲ್ಲಿ ಗುಸು ಗುಸು ಇದೇ.

ಪಾರದರ್ಶಕ ವಾಗಿ ಕೆಲಸವನ್ನು ಮಾಡಿದ ಕಾಮಗಾರಿ ಯಲ್ಲಿ ಲಾಭಾಂಶ ಇಲ್ಲದೆ ಬಂಡವಾಳ ಹಾಕಿ ವರ್ಷಗಟ್ಟಲೆ ಬಿಲ್ ಬರೆದ ಇರುವ ದಿನಗಳಲ್ಲಿ ಇಂತಹ ರಾಜಕಾರಣಿಗಳ ಕಿರುಕುಳ ಎಷ್ಟರಮಟ್ಟಿಗೆ ಸರಿ ಅನ್ನುವುದು ಸಾರ್ವಜನಿಕರ ಪ್ರಶ್ನೆ ಅಗಿದೆ.

ಕಳಪೆ ಕಾಮಗಾರಿ ಮಾಡಿದ ಅವಗಳುಗೆ ಬಿಲ್‌‌ ಮಾಡಿದ ಅಧಿಕಾರಿಗಳು, ಗುತ್ತಿಗೆ ದಾರರು ಇದ್ದಾರೆ.

ಇನ್ನೂ ಕೆಲ ಅಧಿಕಾರಿಗಳು ರಾಜಕಾರಣಿಗಳ ಕೃಪೆಯಿಂದ ವರ್ಗಾವಣೆ ಗೊಂಡು,ಅವರ ಗೆ,ಯಾಲ್ಲವು ನೀಡಿದ್ದು,ಅಂತಹ ಅಧಿಕಾರಿ, ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ.

ಈಥರ್ಡ್ ಕ್ಲಾಸ್ ರಾಜಕಾರಣಿ ಯಾರು ಅನ್ನವದು,ಬಹಿರಂಗ ಆಗಬೇಕು ಆಗಿದೆ ಜನರ ಗೆ ತಿಳಿಯಬೇಕು ಅಗಿದೆ!!.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.