Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಕರಣ ದಾಖಲು!! ಜಿಲ್ಲಾಧಿಕಾರಿ ಗಳ ಕರ್ತವ್ಯ ಶ್ಲಾಘನೀಯ.

*ಪ್ರಕರಣ ದಾಖಲು!! ಜಿಲ್ಲಾಧಿಕಾರಿ ಗಳ ಕರ್ತವ್ಯ ಶ್ಲಾಘನೀಯ.* ಬಳ್ಳಾರಿ(15) ಮುಂಡರಗಿ ಆಶ್ರಯ ಯೋಜನೆ ಅಡಿಯಲ್ಲಿ ನಿರ್ಮಾಣ ಗೊಳ್ಳತ್ತಿರುವ ಮನೆಗಳು ಗೆ 30.ಕೋಟಿ ವೆಚ್ಚದಲ್ಲಿ ನೀರು,ಒಳಚರಂಡಿ ವ್ಯವಸ್ಥೆ ಮಾಡುವ ಕಾಮಗಾರಿಯನ್ನು ಮಾಡಲು ಬೆಂಗಳೂರು ಮೂಲದ ಗುತ್ತಿಗೆದಾರರು ಗೆ ನೀಡಲಾಗಿತ್ತು, ಆದರೆ ಈವರೆಗೆ ಕಾಮಗಾರಿ ಪೂರ್ತಿ ಅಗದೆ, ಗುತ್ತಿಗೆ ದಾರರು ನಾಮ ಪತ್ತೆ ಆಗಿದ್ದು, ಕೆಲಸ ವಿಳಂಬ ಮಾಡಿದ್ದಾರೆ ಎನ್ನುವುದನ್ನು ಡಿಸಿ ಪವನ್ ಕುಮಾರ್ ಮಾಲಿಪಾಟಿ,ಅವರು ಚೇಕ್ ಮಾಡಿದ್ದಾರೆ. ಸಾರ್ವಜನಿಕರ ಗೆ 840,ಮನೆಗಳು ಮೊದಲಹಂತದಲ್ಲಿ ನೀಡಬೇಕು ಅಗಿದೆ ಜನರ ದುಡ್ಡು ಕಟ್ಟಿದ್ದು, ಬ್ಯಾಂಕ್ ಗಳಲ್ಲಿ ಸಾಲ ಪಡೆದು ಕೊಂಡಿದ್ದು. ಸ್ವಲ್ಪ ದಿನಗಳಲ್ಲಿ ಜನರು ಬ್ಯಾಂಕ್ ಗಳು ಗೆ ಮನೆ ಲೋನ್ ಸಾಲಿನ ಕಂತುಗಳು ಕಟ್ಟಬೇಕು ಅಗಿದೆ. ಮನೆಗಳು ಇಲ್ಲ, ಕಂತುಗಳು ಕಟ್ಟಬೇಕು ಅನ್ನುವ ಮಾಹಿತಿ ಹೊರಗೆ ಬಂದರೆ ಅಡಳಿತ ಅವಮಾನ ಕ್ಕೆ ಗುರಿ ಆಗುತ್ತದೆ.

ಮನೆಗಳು ಪೂರ್ತಿ ಅಗಿದೆ ಆಡಂಬರದ ಮೇಲೆ ಸಚಿವರು ಶಾಸಕರು ಜನರ ಗೆ ಮನೆಗಳನ್ನು ಹಂಚಿದರು,ಪ್ರಚಾರ ಪಡೆದಿದ್ದರು. ಅದರೆ ಈವರೆಗೇ ಕಾಮಗಾರಿ ಗಳು ಪೂರ್ತಿ ಆಗಿಲ್ಲ. ಇದನ್ನು ನೋಡಿದ ಡಿಸಿ ಅವರು ಮಂಗಳವಾರ ಸಂಬಂಧಿಸಿದ ಅಧಿಕಾರಗಳ ಜೊತೆಯಲ್ಲಿ ತುರ್ತು ಸಭೆ ಮಾಡಿದ್ದಾರೆ. ಅದರಲ್ಲಿ ನಿರ್ಲಕ್ಷ ವನ್ನು ತೋರಿದ್ದಾರೆ ಅನ್ನುವ,ಇನ್ನೂ "ಬಹಿರಂಗ ಮಾಡದೇ ಇರುವ ರಹಸ್ಯ ವಿಚಾರಗಳನ್ನು ತಿಳಿದು ಕೊಂಡಿದ್ದಾರೆ. ಎಂದು ಬಲ್ಲ ಮೂಲಗಳ ಮಾಹಿತಿ.XYZ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಆಕ್ರೋಶಗೋಂಡ ಡಿಸಿ ಅವರು ,ಒಳಚರಂಡಿ ಮಂಡಳಿ,ಚೀಫ್ ಇಂಜಿನಿಯರ್ ರಮೇಶ್ ಕುಮಾರ್‌, ಇ.ಇ.ಗಂಗಾಧರ ಗೌಡ. ಎಇಇ. ಸುಕುಮುನಿ. ಅವರೆ ಮೇಲೆ ಸಾರ್ವಜನಿಕರ ಗೆ ತೊಂದರೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಪಾಲಿಕೆ ಕಮಿಷನರ್ ಮೂಲಕ ಪ್ರಕರಣ ದಾಖಲೆ ಮಾಡುವಂತೆ ಡಿಸಿ ಆದೇಶ ಮಾಡದ ಹಿನ್ನೆಲೆಯಲ್ಲಿ ಪಾಲಿಕೆ ಕಮೀಷನರ್, ಬ್ರೂಸ್‌ ಪೆಟೇ ಠಾಣೆ ಯಲ್ಲಿ ದೂರ ನೀಡಿದ್ದಾರೆ. ಮಂಗಳವಾರ ಠಾಣೆಯ ಅಧಿಕಾರಿಗಳು ಕೆಲ ಅಧಿಕಾರಿ ಗಳನ್ನು ಠಾಣೆ ಇಟ್ಟುಕೊಂಡು ತದನಂತರ ವಿಚಾರಣೆ ಮಾಡಿ ಕಳಿಸಲಾಯಿತು ಏಂದು ತಿಳಿದುಬಂದಿದೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.