ಶ್ರೀದೇವಿ, ನಾಗವೇಣಿ ಗಾದೆಪ್ಪ, ಅಮಾನ ತ್ ಆಗಿದ್ದರು.
ಇದರಲ್ಲಿ ಗಾದೆಪ್ಪ ನ್ಯಾಯಾಲಯದಿಂದ ತಡೆಯಜ್ಞೆ ತಂದು ಪೂಜೆ ಮಾಡಿದ್ದಾರೆ.
ಅದ್ರೆ ನಾಗವೇಣಿ, ಶ್ರೀದೇವಿ ಗೆ ಅವಕಾಶ ಸಿಗಲಿಲ್ಲ. ಇದರಿಂದ ಸರದಿ ಅರ್ಚಕರ ರಲ್ಲಿ ಒಬ್ಬರು ಆಗಿರವ ದಿವಾಕರ್ ಅವರೆಗೆ ಕೊಡಲಾಗೆದೆ.
ಇದರಿಂದ ಅರ್ಚಕರು ಗೆ ಗೊಂದಲ ಆಗುದೇ, ಪೂಜೆ ಮಾಡಲು ಬಂದ ಅರ್ಚಕರ ಜೊತೆಗೆ ಶ್ರೀದೇವಿ, ಗಲಾಟೆ ಮಾಡಿದ್ದೂ ಬಹಿರಂಗ ವಾಗೆದೆ.
ಪೊಲೀಸ್ ಸಿಬ್ಬಂದಿ, ಇ,ಓ ಕೂಡ ಇದ್ದರು.
ಸಿಸಿ ಕ್ಯಾಮೆರಾ ದಲ್ಲಿ ಕೂಡ ಸೆರೆ ಆಗಿದೆ.ಪೊಲೀಸ್ ಸಿಬ್ಬಂದಿ ಇದ್ದೂರ್ ಕೂಡ ಅರ್ಚಕರ ಮಾತಿನ ಚಕ ಮಕಿ ನಿಲ್ಲಲ್ಲ.ಕೊನೆಗೆ ದೇವಾಲಯದ, ವಾತಾವರಣ ದಾರಿತಪ್ಪಿ ಹೋಗಿದೆ ಎಂದು ಭಕ್ತರು ಬೇಸರ ವನ್ನು ಹೊರಗೆ ಹಾಕಿದ್ದಾರೆ. ಇದರ ಪೂರ್ತಿ ಮಾಹಿತಿ ಅಧಿಕಾರ ಗಳು ತಿಳಸಬೇಕು ಆಗಿದೆ.( ಕೆ. ಬಜಾರಪ್ಪ. ವರದಿಗಾರರು ಬಳ್ಳಾರಿ.
[video width="480" height="852" mp4="https://news9today.in/wp-content/uploads/2024/12/VN20241212_082748.mp4"][/video]